Mar 12, 2025

सुहेल सैयद

रेखा गुप्ता ने जब से दिल्ली की कमान संभाली हैं, तब से वो एक के बाद एक ताबड़तोड़ फैसले के चलते सुर्खियों में हैं। इसके साथ ही


ಏಳು ವರ್ಷದ ನಂತರ ಅಷ್ಟಮಠಗಳ ಸ್ವಾಮೀಜಿಗಳು ಶಿರೂರು ಮಠಕ್ಕೆ ಪ್ರವೇಶಿಸಿ ಅಕ್ಕಿ ಮಹೂರ್ತದಲ್ಲಿ ಭಾಗಿಯಾದರು.

Source: Republic Kannada


ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿನ ನಂತರ ಉಳಿದ ಮಠಗಳು ಶಿರೂರು ಮಠದ ಜೊತೆ ಅಂತರ ಕಾಯ್ದ

Source: Republic Kannada


ವಿಶೇಷವೆಂದರೆ ಅತಿ ಕಿರಿಯ ವಯಸ್ಸಿನ ಶ್ರೀಗಳ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತಕ್ಕೆ ಅಷ್ಟಮಠಗಳ ಯತಿಗಳು ಮತ್ತೆ ಒಂದಾದರು. ಅಕ್ಕಿಗೆ ಪೂಜೆ ಮಾಡಿ ಆಶೀರ್ವಾದ ಮಾಡಿದ್ರು.

Source: Republic Kannada


ವಿಶೇಷವೆಂದರೆ ಅತಿ ಕಿರಿಯ ವಯಸ್ಸಿನ ಶ್ರೀಗಳ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತಕ್ಕೆ ಅಷ್ಟಮಠಗಳ ಯತಿಗಳು ಮತ್ತೆ ಒಂದಾದರು. ಅಕ್ಕಿಗೆ ಪೂಜೆ ಮಾಡಿ ಆಶೀರ್ವಾದ ಮಾಡಿದ್ರು.

Source: Republic Kannada


ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರ ಚೊಚ್ಚಲ ಪರ್ಯಾಯದ ಪೂರ್ವಭಾವಿಯಾಗಿ ಅಕ್ಕಿ ಮುಹೂರ್ತ ಉಡುಪಿಯ ಶಿರೂರು ಮಠದಲ್ಲಿ ಸಂಭ್ರಮದಿಂದ ನಡೆಯಿತು.

Source: Republic Kannada


ಕಾರ್ಯಕ್ರಮದಲ್ಲಿ ಮಠದ ಭಕ್ತರ ಜೊತೆ ನೂರಾರು ಸಾರ್ವಜನಿಕರು ಭಾಗಿಯಾದರು. ಇಂದಿನಿಂದ ಒಂದು ವರ್ಷಗಳ ಕಾಲ ಶಿರೂರು ಮಠ ಕೃಷ್ಣ ಮಠದ ಅನ್ನದಾಸೋಹಕ್ಕೆ ಅಕ್ಕಿ ಸಂಗ್ರಹ ಮಾಡಲಿದೆ.

Source: Republic Kannada


ಮಣಿಪುರದಲ್ಲಿ ಮತ್ತೆ ಸಂಘರ್ಷ

Source: Social Media


ಸಿಎಂ ಸಿದ್ದರಾಮಯ್ಯ

Source: ANI


ಸಿಎಂ ಸಿದ್ದರಾಮಯ್ಯ

Source: ANI


ಅನ್ನದಾನಕ್ಕೆ ಅಕ್ಕಿ ದಾನ ಮಾಡುವ ಅವಕಾಶವಿದೆ ಎಂದು ಮಠ ಹೇಳಿದೆ. ಮುಂದೆ ಭತ್ತ ಮಹೂರ್ತ, ಧಾನ್ಯ ಮಹೂರ್ತ, ಕಟ್ಟಿಗೆ- ಚಪ್ಪರ ಮಹೂರ್ತಗಳು ಮಠದಲ್ಲಿ ನೆರವೇರಲಿದೆ.

Source: Republic Kannada


ಸಂಭಾಲ್​​ ಸಿಓ ಅನುಜ್​​ ಕುಮಾರ್​​ ಚೌಧರಿ

Source: Social Media


ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Source: Social Media


ಬರಿದಾಗ್ತಿದೆ ಕಾವೇರಿ ಒಡಲು

Source: Social Media


ದೆಹಲಿಯಲ್ಲಿ ಪೊಲೀಸರ ಕಾರ್ಯಾಚರಣೆ

Source: ANI


ಜಮೀರ್ ಅಹ್ಮದ್ ಖಾನ್

Source: Social Media

Related Stories: